ಬಾಳೆಹೊನ್ನೂರಿನ ರಂಭಾಪುರೀ ಪೀಠಕ್ಕೆ ಡಿ.ಕೆ ಶಿವಕುಮಾರ್ ಬೇಟಿ..<br /><br />ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿ ಭೇಟಿ..<br /><br />ರಂಭಾಪುರೀ ಪೀಠದಲ್ಲಿ ಡಿಕೆಶಿಗೆ ಸ್ವಾಗತಕೋರಿದ ಕಾಂಗ್ರೆಸ್ ಕಾರ್ಯಕರ್ತರು...<br /><br />ರಂಭಾಪುರೀ ಪೀಠದ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ <br /> DK Shivakumar after becoming the president of KPCC for the first time visited Rambhapuri